Wednesday, September 16, 2009

ಇಲ್ಲದ ವಿವಾದ ಹುಟ್ಟು ಹಾಕಿ ಪ್ರಚಾರ ಪಡೆಯುವ ಮಂದಿ..

ಹೀಗೊಂದು ವರದಿ...




ನಿಜ ಸಂಗತಿ ತಿಳಿಯಲು ಓದಿ!





ಕನಕ ಗೋಪುರದ ಕೆಳಗೆ ಇರುವುದೇ ಕನಕನ ಕಿಂಡಿ...ದಿನದ ಇಪ್ಪತ್ತ ನಾಲ್ಕು ತಾಸು ಭಕ್ತಾದಿಗಳು ಇದರಿಂದ ಕೃಷ್ಣ ದರ್ಶನ ಮಾಡಬಹುದು...




ದೇವಳದ ಒಳ ಸುತ್ತಿನಲ್ಲಿ ಇರುವುದೇ ನವಗ್ರಹ ಕಿಂಡಿ...ಹೆಸರೇ ಹೇಳುವಂತೆ ಇದರಲ್ಲಿ ಒಂಭತ್ತು ಸಣ್ಣ ಕಿಂಡಿಗಳು ಇವೆ.



ಈ ರೀತಿ ಅಜ್ಞಾನ ಭರಿತ ಹೇಳಿಕೆ ಇದೇನು ಹೊಸದಲ್ಲ...ನವೆಂಬರ್ 2008 ರಲ್ಲಿ ಕೂಡ ಇದೆ ರೀತಿ ಗೊಂದಲ ಸೃಷ್ಟಿಸುವ ಹುನ್ನಾರ ನಡೆದಿತ್ತು...ಓದಿ...ಕನಕದಾಸರಿಗೆ ಹುಟ್ಟೂರಿನಲ್ಲಿ ಇಲ್ಲದ ಮಾನ್ಯತೆ ಉಡುಪಿಯಲ್ಲಿ!

No comments: